ಬೆಂಗಳೂರು

ನಾಯಂಡಹಳ್ಳಿ ಅಂಡರ್ ಪಾಸ್ ಜಲವೃತ ಜನರ ಪರದಾಟ

ಬೆಂಗಳೂರು: ಅಸನಿ ಚಂಡಮಾರುತ ಎಫೆಕ್ಸ್​ನಿಂದಾಗಿ ನಗರದೆಲ್ಲೆಡೆ ಭಾರಿ ಮಳೆಯಿಂದಾಗಿ ರಾಜಧಾನಿ ಜನರು‌ ಪರಿತಪಿಸುವಂತಾಯಿತು.

ನಾಯಂಡಹಳ್ಳಿ ಅಂಡರ್ ಪಾಸ್ ನಲ್ಲಿ ಮಂಡಿತನಕ ನೀರು ತುಂಬಿ ಕಾರುಗಳು ತೇಲುತಿದು ಮಂದಗತಿಯಲ್ಲೇ ವಾಹನ ಸಂಚಾರ ನಡೆಸಿದ್ದರಿಂದ ಸವಾರರು ‌ಪರಿತಪಿಸುವಂತಾಗಿದೆ.

Related Articles

Leave a Reply

Your email address will not be published. Required fields are marked *

Back to top button